tiger-comes-close-to-jeep-in-bandipur

ಬಂಡೀಪುರದಲ್ಲಿ ಸಫಾರಿ ಜೀಪಿನ ಸನಿಹವೇ ಬಂದ ಹುಲಿರಾಯ (ETV Bharat)

author img

By ETV Bharat Karnataka Team

Published : April 17, 2025 at 8:44 PM IST

1 Min Read

 

ಚಾಮರಾಜನಗರ : ಭಾರತದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾಗಿರುವ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಈಗ ಭೀಮನದ್ದೇ ದರ್ಬಾರ್. ಗುರುವಾರ (ಏಪ್ರಿಲ್​) ಅಧಿಕಾರಿ ಮತ್ತು ಸಫಾರಿ ವಾಹನದ ನಡುವೆಯೇ ಹೆಜ್ಜೆ ಹಾಕುವ ಮೂಲಕ ಪ್ರವಾಸಿಗರನ್ನು ರೋಮಾಂಚಿತರಾಗುವಂತೆ ಮಾಡಿದ್ದಾನೆ.

ಹುಲಿ ಬಲಿಷ್ಠ ಪ್ರಾಣಿಯಾಗಿದ್ದರೂ ಮನುಷ್ಯರನ್ನು ಕಂಡರೆ ಮರೆಯಾಗುವುದೇ ಹೆಚ್ಚು. ಆದರೆ, ಬಂಡೀಪುರದಲ್ಲಿ ಈ ಹಿಂದೆ ಇದ್ದ ಪ್ರಿನ್ಸ್ ಎಂಬ ಹುಲಿ ಪ್ರವಾಸಿಗರನ್ನು ಕಂಡರೆ ದೂರ ಓಡದೆ ಹತ್ತಿರಕ್ಕೆ ಬರುತ್ತಿತ್ತು.‌ ಅದೇ ರೀತಿ ಇಂದು ಭೀಮ ಎಂಬ ಹುಲಿಯು ಜೀಪಿನ ಮುಂದೆಯೇ ನಿರಾತಂಕವಾಗಿ ಹೆಜ್ಜೆ ಹಾಕಿದೆ. ಜೊತೆಗೆ, ತೀರಾ ಸನಿಹದಲ್ಲೇ ನೀರಿಗಿಳಿದು ರಿಲ್ಯಾಕ್ಸ್​ಗೆ ಜಾರಿದ್ದನ್ನು ಕಂಡ ಪ್ರವಾಸಿಗರು ಫಿದಾ ಆಗಿದ್ದಾರೆ. ಹುಲಿಯ ಖದರ್ ನಡಿಗೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

" />
Breaking News
   
   
   

ಚಾಮರಾಜನಗರ : ಬಂಡೀಪುರದಲ್ಲಿ ಸಫಾರಿ ಜೀಪಿನ ಸನಿಹವೇ ಬಂದ ಹುಲಿರಾಯ- ಬಂಡೀಪುರದಲ್ಲಿ ಸಫಾರಿ ಜೀಪಿನ ಸನಿಹವೇ ಬಂದ ಹುಲಿರಾಯನ ಕಂಡು ಪ್ರವಾಸಿಗರು ಫುಲ್ ಖುಷ್

ರಾಜ್ಯ

news-details

ಬಂಡೀಪುರದಲ್ಲಿ ಸಫಾರಿ ಜೀಪಿನ ಸನಿಹವೇ ಬಂದ ಹುಲಿರಾಯನ ಕಂಡು ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ.

ಚಾಮರಾಜನಗರ : ಭಾರತದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾಗಿರುವ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಈಗ ಭೀಮನದ್ದೇ ದರ್ಬಾರ್. ಗುರುವಾರ (ಏಪ್ರಿಲ್​) ಅಧಿಕಾರಿ ಮತ್ತು ಸಫಾರಿ ವಾಹನದ ನಡುವೆಯೇ ಹೆಜ್ಜೆ ಹಾಕುವ ಮೂಲಕ ಪ್ರವಾಸಿಗರನ್ನು ರೋಮಾಂಚಿತರಾಗುವಂತೆ ಮಾಡಿದ್ದಾನೆ.

ಹುಲಿ ಬಲಿಷ್ಠ ಪ್ರಾಣಿಯಾಗಿದ್ದರೂ ಮನುಷ್ಯರನ್ನು ಕಂಡರೆ ಮರೆಯಾಗುವುದೇ ಹೆಚ್ಚು. ಆದರೆ, ಬಂಡೀಪುರದಲ್ಲಿ ಈ ಹಿಂದೆ ಇದ್ದ ಪ್ರಿನ್ಸ್ ಎಂಬ ಹುಲಿ ಪ್ರವಾಸಿಗರನ್ನು ಕಂಡರೆ ದೂರ ಓಡದೆ ಹತ್ತಿರಕ್ಕೆ ಬರುತ್ತಿತ್ತು.‌ ಅದೇ ರೀತಿ ಇಂದು ಭೀಮ ಎಂಬ ಹುಲಿಯು ಜೀಪಿನ ಮುಂದೆಯೇ ನಿರಾತಂಕವಾಗಿ ಹೆಜ್ಜೆ ಹಾಕಿದೆ. ಜೊತೆಗೆ, ತೀರಾ ಸನಿಹದಲ್ಲೇ ನೀರಿಗಿಳಿದು ರಿಲ್ಯಾಕ್ಸ್​ಗೆ ಜಾರಿದ್ದನ್ನು ಕಂಡ ಪ್ರವಾಸಿಗರು ಫಿದಾ ಆಗಿದ್ದಾರೆ.ಬಂಡೀಪುರದ ಸಫಾರಿ ವಲಯದ ಬೆಟ್ಟದಕಟ್ಟೆಯಿಂದ ಮಂಗಲ ಕೆರೆ ತನಕವೂ ತನ್ನ ಸರಹದ್ದನ್ನು ಇಟ್ಟುಕೊಂಡಿರುವ ಭೀಮ ಪ್ರವಾಸಿಗರಿಗೆ ಆಗಾಗ ಕಾಣಿಸಿಕೊಳ್ಳುತ್ತದೆ. ಜೊತೆಗೆ, ಪ್ರವಾಸಿಗರನ್ನು ಕಂಡರೆ ಮರೆಯಾಗದೇ ಗಾಂಭೀರ್ಯದ ಹೆಜ್ಜೆ ಇಡುತ್ತಿದೆ.

tiger-comes-close-to-jeep-in-bandipur

ಬಂಡೀಪುರದಲ್ಲಿ ಸಫಾರಿ ಜೀಪಿನ ಸನಿಹವೇ ಬಂದ ಹುಲಿರಾಯ (ETV Bharat)

author img

By ETV Bharat Karnataka Team

Published : April 17, 2025 at 8:44 PM IST

1 Min Read

 

ಚಾಮರಾಜನಗರ : ಭಾರತದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾಗಿರುವ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಈಗ ಭೀಮನದ್ದೇ ದರ್ಬಾರ್. ಗುರುವಾರ (ಏಪ್ರಿಲ್​) ಅಧಿಕಾರಿ ಮತ್ತು ಸಫಾರಿ ವಾಹನದ ನಡುವೆಯೇ ಹೆಜ್ಜೆ ಹಾಕುವ ಮೂಲಕ ಪ್ರವಾಸಿಗರನ್ನು ರೋಮಾಂಚಿತರಾಗುವಂತೆ ಮಾಡಿದ್ದಾನೆ.

ಹುಲಿ ಬಲಿಷ್ಠ ಪ್ರಾಣಿಯಾಗಿದ್ದರೂ ಮನುಷ್ಯರನ್ನು ಕಂಡರೆ ಮರೆಯಾಗುವುದೇ ಹೆಚ್ಚು. ಆದರೆ, ಬಂಡೀಪುರದಲ್ಲಿ ಈ ಹಿಂದೆ ಇದ್ದ ಪ್ರಿನ್ಸ್ ಎಂಬ ಹುಲಿ ಪ್ರವಾಸಿಗರನ್ನು ಕಂಡರೆ ದೂರ ಓಡದೆ ಹತ್ತಿರಕ್ಕೆ ಬರುತ್ತಿತ್ತು.‌ ಅದೇ ರೀತಿ ಇಂದು ಭೀಮ ಎಂಬ ಹುಲಿಯು ಜೀಪಿನ ಮುಂದೆಯೇ ನಿರಾತಂಕವಾಗಿ ಹೆಜ್ಜೆ ಹಾಕಿದೆ. ಜೊತೆಗೆ, ತೀರಾ ಸನಿಹದಲ್ಲೇ ನೀರಿಗಿಳಿದು ರಿಲ್ಯಾಕ್ಸ್​ಗೆ ಜಾರಿದ್ದನ್ನು ಕಂಡ ಪ್ರವಾಸಿಗರು ಫಿದಾ ಆಗಿದ್ದಾರೆ. ಹುಲಿಯ ಖದರ್ ನಡಿಗೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

news-details